ವಚನಗಳಲ್ಲಿ ವೈಚಾರಿಕ ಪ್ರಜ್ಞೆ | ಡಾ. ವಿಜಯಕುಮಾರ ಕಮ್ಮಾರ, ತುಮಕೂರು.
ಭಕ್ತಿ ಸುಭಾಷೆಯ ನುಡಿಯ ನುಡಿವೆ,ನುಡಿದಂತೆ ನಡೆವೆ,ನಡೆಯೊಳಗೆ ನುಡಿಯ ಪೂರೈಸುವೆ,ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.ಒಂದು ಜವೆ ಕೊರತೆಯಾದಡೆಎನ್ನನದ್ದಿ ನೀನೆದ್ದು ಹೋಗು,ಕೂಡಲಸಂಗಮದೇವಾ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-115/ವಚನ ಸಂಖ್ಯೆ-441) ವಚನಗಳಲ್ಲಿ ವೈಚಾರಿಕ ಪ್ರಜ್ಞೆ ಎನ್ನುವ ಶೀರ್ಷಿಕೆಯಲ್ಲಿ 2 ಶಬ್ದಗಳಿವೆ ಒಂದು "ವಚನ" ಮತ್ತೊಂದು "ವೈಚಾರಿಕತೆ". ಇವೆರಡೂ ಶಬ್ದಗಳ ಅರ್ಥವನ್ನು ನೋಡಿಕೊಂಡು ಮುಂದೆ ಹೋಗೋಣ. ವಚನಗಳ ಅರ್ಥ ಮತ್ತು ಸ್ವರೂಪ:ಒಂದು ಭಾಷೆ, ಅದಕ್ಕೆ ಒಂದು ಲಿಪಿ, ಸಾಕ್ಷರತೆಯಿಂದ ಸಾಹಿತ್ಯ ರಚನೆ, ಸಾಹಿತ್ಯದೊಂದಿಗೆ ಅಕ್ಷರೀಕರಣ ಇವು ಸಮಾಜವನ್ನು ಅಥವಾ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಸಮಷ್ಠಿಯನ್ನೂ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಪ್ರಭಾವಶಾಲಿಯಾಗಿ ಒಂದುಗೂಡಿಸುವ…





Total views : 59292