ಜನಪದ ಸಾಹಿತ್ಯದಲ್ಲಿ ಹರಳಯ್ಯ ಶರಣಯ್ಯ / ಡಾ. ನೀಲಾಂಬಿಕಾ ಪೊಲೀಸಪಾಟೀಲ, ಕಲಬುರಗಿ.

“ಶರಣಾರ್ಥಿಯೆಂಬ ಶ್ರವವ ಕಲಿತಡೆ ಆಳುತನಕೆ ದೆಸೆಯಪ್ಪ ನೋಡ” ಎಂದಿರುವರು. ದೇವರಿಗೆ ಮಾತ್ರ ಶರಣಾಗುವುದಲ್ಲ ದೇವರ ಸ್ವರೂಪಿಗಳಾದ ಶರಣರು ಒಬ್ಬರನ್ನೊಬ್ಬರು ಕಂಡಾಗ ಗೌರವ ಪ್ರೇಮದಿಂದ ಶರಣು ಶರಣಾರ್ಥಿ ಪದಗಳನ್ನು ಬಳಸಿದ್ದಾರೆ. ಶಿವ ಶಿವ ಎನ್ನುತ್ತಾ ಹರ ಹರ ಎನ್ನುತ್ತಾಶಿವನ್ಹಂತ ಬಸವಗ ನೆನೆಯುತ್ತ ಸತಿಪತಿತೆಗೆದಾರ ಚರ್ಮ ತೊಡೆಯದುಬಾಳೆಯ ಹಣ್ಣಿನಾ ಸಿಪ್ಪೆಯು ತೆಗೆದ್ಹಾಂಗಚರಮವು ಬಿಚ್ಚಿ ತೆಗೆದಾರ ಕಣ್ಣಾಗಹನಿಹರ ನೀರು ಬಂದಿಲ್ಲಕಣ್ಣೀರು ಹರಿದಿಲ್ಲ ಮಾರಿಯು ಕಿವಚಿಲ್ಲಸಂತಸದಿಂದ ಶಿವಶಿವ ಎನ್ನುತ್ತಾಶಿವರೂಪಿಗೆ ಪಾದುಕೆ ಹೊಲಿತಾರ ಬಾಳೆಯ ಹಣ್ಣಿನ ಹಾಗೆ ಹರಹರ ಶಿವಶಿವ ಎನ್ನುತ್ತಾ ಸತಿ-ಪತಿ ತಮ್ಮ ತೊಡೆಯ ಚರ್ಮ ಬಿಚ್ಚುತ್ತಾರೆ. ಮುಖದ ಮೇಲೆ ನೋವಿಲ್ಲ, ಕಣ್ಣಿನಲ್ಲಿ…

0 Comments

ಆಯ್ದಕ್ಕಿ ಲಕ್ಕಮ್ಮ / ಡಾ. ನೀಲಾಂಬಿಕಾ ಪೊಲೀಸಪಾಟೀಲ, ಕಲಬುರಗಿ.

ಆಯ್ದಕ್ಕಿ ಲಕ್ಕಮ್ಮ ಕಾಯಕದ ಗಣಿಯಮ್ಮಗಂಡಗ ಬುದ್ಧಿ ಕಲಿಸ್ಯಾಳ ಲಕ್ಕಮ್ಮತಂದಕ್ಕಿ ಹಿಂದಕ್ಕ ಕಳುವ್ಯಾಳ ಕಾಯಕ ಎಂದ ಕೂಡಲೇ ನೆನಪಾಗುವ ಹೆಸರು ಆಯ್ದಕ್ಕಿ ಲಕ್ಕಮ್ಮನವರದು. ಸತಿ-ಪತಿ ಇಬ್ಬರೂ ಬಸವಣ್ಣನವರ ಕಾಯಕ ತತ್ವಕ್ಕೆ ವ್ಯಾಖ್ಯಾನರಾಗಿದ್ದಾರೆ. ಕಾಯಕ ಹೇಗೆ ಮಾಡಬೇನ್ನುವುದನ್ನು ತೋರಿಸಿ ಕೊಟ್ಟು ಅದರಿಂದ ಅರಿವು, ಧೈರ್ಯ, ಸಮಾನತೆ, ಲಿಂಗಾಂಗ ಸಾಮರಸ್ಯ ಮುಂತಾದ ಮಹಾನ್ ಗುಣಗಳನ್ನು ಅಳವಡಿಸಿಕೊಂಡು ಅದರಿಂದ ಬಡತನವನ್ನು ಗೆದ್ದು, ಶಾಂತಿ-ಸಮಾಧಾನದಿಂದ ಬಾಳಬಹುದು ಎಂಬುದನ್ನು ತೋರಿಸಿಕೊಟ್ಟ ದಂಪತಿಗಳು ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ ಶರಣರು. ಜನಪದರೂ ಕೂಡ ಇವರ ಕಾಯಕದ ಮಹಿಮೆಯನ್ನು ಅದ್ಭುತವಾಗಿ ಚಿತ್ರಿಸುತ್ತಾರೆ. ಮಾರಯ್ಯನ ಮಡದಿಯು ನಾರಿತಾ ಲಕ್ಕಮ್ಮನಾರಿಯಾ ಬಳಗಕ್ಕೆ…

0 Comments

ಅಕ್ಕನಾಗಮ್ಮ / ಡಾ. ನೀಲಾಂಬಿಕಾ ಪೊಲೀಸಪಾಟೀಲ, ಕಲಬುರಗಿ

ತಮ್ಮ ಬಸವನ ದಾಸೋಹ ಮನಿಯಾಗಒಮ್ಮನದಿ ಹುಟ್ಟು ಹಿಡದಾಳ ನಾಗಮ್ಮಓಂಯೆಂದು ತಾನು ನೀಡುತ್ತಾ 12 ನೇಯ ಶತಮಾನದ ಕಲ್ಯಾಣದ ಪವಿತ್ರಭೂಮಿಯಲ್ಲಿ ಎಲ್ಲ ಶರಣರಿಗೂ ಹಿರಿಯರೆನಿಸಿ ಅನುಭವಮಂಟಪದ ಅನುಭಾವಿಯಾಗಿ ದಾಸೋಹ ಮನೆಯ ಪರಂದಾಸೋಹಿಯಾಗಿ ಬಾಳಿಬದುಕಿದ ಶರಣೆ ಕ್ರಾಂತಿಯೋಗಿ ಅಕ್ಕನಾಗಮ್ಮ. ನಾಗಲಾಂಬಿಕೆ, ಅಕ್ಕನಾಗಮ್ಮ ಮುಂತಾದ ನಾಮಗಳಿಂದ ಪ್ರಸಿದ್ಧಿಗೊಂಡಿರುವ ಈ ತಾಯಿಗೆ ಜನಪದರು ಮನತುಂಬಿ ಹಾಡುತ್ತಾರೆ. ಶಿವಯೋಗದ ಭೂಮಿಯದು ಕಲ್ಯಾಣ ಊರದುಶಿವಯೋಗದ ದಂಡು ಹಿಡದಾಳ ನಾಗಮ್ಮಶಿವಯೋಗಿ ಆಗಿ ಕುಂತಾಳ. ಕಲ್ಯಾಣ ನಾಡು ಶಿವಯೋಗಿಗಳ ನಾಡು. ಶಿವಪಾರಮ್ಯ ಸಾಧಿಸಿದವರ ಬೀಡು ಮಾಡಿದರು ಶಿವನಿಗಾಗಿ, ನೀಡಿದರು ಶಿವನಿಗಾಗಿ. ‘ಶಿವ’ ಎಂಬುದು ಅವರಿಗೆ ಸಮಾಜವೆನ್ನುವ ಜಂಗಮ. ಆ…

0 Comments

ಅಕ್ಕಮಹಾದೇವಿ / ಡಾ. ನೀಲಾಂಬಿಕಾ ಪೊಲೀಸಪಾಟೀಲ, ಕಲಬುರಗಿ.

ಬಸವಾದಿ ಶರಣರು ಮಾಡಿದ ಅತ್ಯಂತ ಮಹತ್ವಪೂರ್ಣ ಕಾರ್ಯವೆಂದರೆ ಸಮಾನತೆ ತತ್ವ ಪಾಲಿಸಿದ್ದು. ದೂರದೃಷ್ಟಿಯುಳ್ಳ ಶರಣರ ಅಂದಿನ ಆ ತತ್ವವೇ ದೇಶ-ದೇಶಗಳ ಇಂದಿನ ಸಂವಿಧಾನಗಳಲ್ಲಿ, ವಿದ್ವಾಂಸರಲ್ಲಿ, ವೈಚಾರಿಕ, ಪ್ರಜ್ಞೆಯುಳ್ಳವರಲ್ಲಿ, ಕಟ್ಟಿಕೊಂಡಿದೆ. ಜಾತಿ, ಮತ, ಪಂಥ, ಲಿಂಗಗಳ ಮಧ್ಯೆ ಆಳವಾಗಿ ಬಿರುಕು ಬಿಟ್ಟ ಅಸಮಾನತೆಯನ್ನು ಶರಣರು ಕಾಂಕ್ರೇಟ್ ಹಾಕಿ ಆ ಬಿರುಕನ್ನು ಮುಚ್ಚಿಬಿಟ್ಟರು. ಅವರ ಆ ಸಮಾನತೆ ಮನುಕುಲದ ಇತಿಹಾಸವನ್ನು ಬದಲಾಯಿಸಿತು. ಅದರಲ್ಲಿ ಲಿಂಗ ಸಮಾನತೆ ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಜಗತ್ತಿನಲ್ಲಿಯೇ ಅತೀ ಶೋಷಣೆಗೆ ಒಳಪಟ್ಟವಳು ಹೆಣ್ಣು. ಮೇಲ್ವರ್ಗದಿಂದ ಹಿಡಿದು ಕೆಳ ಜಾತಿಯ ಜನರಲ್ಲಿ ಸ್ತ್ರೀ ಶೋಷಣೆಗೆ ಒಳಗಾಗಿದ್ದಾಳೆ. ಅಜ್ಞಾನಿ…

0 Comments

ಹರಳಯ್ಯ ಶರಣರು / ಡಾ. ನೀಲಾಂಬಿಕಾ ಪೊಲೀಸ ಪಾಟೀಲ, ಕಲಬುರಗಿ.

ಹರರೂಪಿ ಹರಳಯ್ಯ ಮತ್ತು ಅವರ ಮಡದಿ ಕಲ್ಯಾಣಮ್ಮನವರ ಬಲ ಮತು ಎಡತೊಡೆಯ ಚರ್ಮವು ತೆಗೆದು ಮಾಡಿದ್ದ ಚರ್ಮಾವುಗಳಿಗೆ ಪೃಥ್ವಿಯು ಸಮಬಾರದು ಎಂಬ ಬಸವಣ್ಣನವರ ವಚನದ ನುಡಿಗೆ ಸಾಕ್ಷಿಯಾಗಿದೆ. ಬಸವಣ್ಣ ಮತ್ತು ಶರಣರ ನಡುವೆ ಎಂತಹ ಸಂಬಂಧವಿತ್ತು ಎನ್ನುವುದಕ್ಕೆ ಈ ಚಮ್ಮಾವುಗೆಗಳು ಸಾಕ್ಷಿಯಾಗಿವೆ. ಸಮಾನತೆ ಕೇವಲ ಆಡುವ ನುಡಿಯಲ್ಲ ಅದಕ್ಕೆ ಶರಣರು ಬದ್ಧರಾಗಿದ್ದರು ಎನ್ನುವುದಕ್ಕೆ ಈ ಚಮ್ಮಾವುಗೆಗಳು ನಿದರ್ಶನವಾಗಿವೆ. ಅನುಭವ ಮಂಟಪದ ಮಹಾನುಭವಿಗಳು ಹರಳಯ್ಯ ಕಲ್ಯಾಣಮ್ಮ ಶರಣರು. ಕಲ್ಯಾಣ ಊರಾಗ ಅರ‍್ಹೆಂತ ಸತಿಪತಿನಿಲ್ಲದೆ ಚಪ್ಪಲಿ ತಾ ಹೊಲಿದು | ಮಾಡ್ಯಾರಮನಮುಟ್ಟಿ ಅವರು ದಾಸೋಹ ಅವರ ಕಾಯಕ ಚಪ್ಪಲಿ ಹೊಲಿಯುವದು…

2 Comments

“ಬಸವಣ್ಣ”-ಭಾಗ ೨/ ಡಾ. ನೀಲಾಂಬಿಕಾ ಪೊಲೀಸ ಪಾಟೀಲ

ಬಸವಣ್ಣನವರು ಪ್ರಧಾನಿಯಾಗಿ ಕೇವಲ ಭೋಗಿಯಾಗಿ ಕೂಡಲಿಲ್ಲ. ತ್ಯಾಗಿಯಾಗಿ, ಯೋಗಿಯಾಗಿ ಲಿಂಗಾಂಗಿಯಾಗಿ ಒಂದೆಡೆ ಸಮಾಜೋದ್ಧಾರ, ಇನ್ನೊಂದೆಡೆ ಆತ್ಮೋದ್ಧಾರಕ್ಕಾಗಿ ಕಂಕಣ ಬದ್ಧರಾದರು. ಲಿಂಗಾಂಗಿಯಾಗಿ ಲಿಂಗಾಯತ ಧರ್ಮಕಟ್ಟಿ, ಸಮಾನತೆ ಅದರ ಕುರುಹು ಮಾಡಿದರು. ನಮ್ಮವ ನಮ್ಮವರು ಎನ್ನುತಾ ಬಸವಣ್ಣಒಮ್ಮನದಿ ಎಲ್ಲರ ಅಪ್ಪಿಕೊಂಡು | ಅಳಿಸ್ಯಾರನಾನು ನಿನ್ನೆಂಬ ಬೇಧವ ಬಸವಣ್ಣನವರ ಮನಸ್ಸನ್ನು ಈ ಜಗತ್ತು ಬಹು ಬೇಗನೆ ಅರಿತುಕೊಂಡಿತು ಎನ್ನುತ್ತಾರೆ ಜನಪದರು. ಅವರದು ತಾಯಿ ಹೃದಯ, ಎಲ್ಲರನ್ನು ಕೈಮಾಡಿ ಕರೆಯಿತು ಅದು. ಅವರ ಅಯ್ಯಾ ಅಪ್ಪಾ ಎನ್ನುವ ಮನಸ್ಸಿಗೆ ನಾಟು ವಂತಹ ನುಡಿ ಮತ್ತುಗಳು ಎಲ್ಲ ಜಾತಿಯವರನ್ನು ಕಲ್ಯಾಣದತ್ತ ಕರೆದ್ಯೋಯದವು. ಸಾಗಿ ಬಂದಾರ…

0 Comments

“ಬಸವಣ್ಣ”/ ಡಾ. ನೀಲಾಂಬಿಕಾ ಪೊಲೀಸ ಪಾಟೀಲ

ಶರಣೆಂದೆ ಶಿವನಿಗೆ ಶರಣೆಂದೆಗುರುವಿಗೆಶರಣೆಂದೆಜಗದಗುರುವಿಗೆ | ಬಸವಗಶರಣೆಂದುಕೈಯ ಮುಗದೇನ. ಜನಪದ ಸಾಹಿತ್ಯದ ಜೀವ ಜೀವಾಳವಾಗಿದ್ದಾರೆ ಬಸವಣ್ಣನವರು. ಆ ಜನಪದರಿಗೆ ಅವರು ಎಲ್ಲವೂ ಆಗಿದ್ದಾರೆ. ದೇವರು, ಗುರು, ಮಾರ್ಗದರ್ಶಕ, ಅರಿವು ಕೊಟ್ಟವರು, ಕಾಯಕ ದಾಸೋಹ ಪರಿಕಲ್ಪನೆ ಅಷ್ಟೇ ಅಲ್ಲ ಸುಖಕ್ಕೂ ದುಃಖಕ್ಕೂ ಎಲ್ಲಕ್ಕೂ ಅವರಿಗೆ ಆಧಾರ ಬಸವಣ್ಣನವರು. ಬಸವ ಎಂಬ ನುಡಿ ಬಾಯಿಗೆ ಬಂದರಸೂಸಾಡ್ಯಾವ ಶಿವನುಡಿ ಮನದಾಗ | ಎಲೆ ಮನವೆಬಸವ ಎಂಬುದು ಬಿಡಬ್ಯಾಡ ಎಂದು ಹರಿದಾಡುವ ಮನಸ್ಸಿಗೆ ಬೇಡಿಕೊಳ್ಳುತ್ತಾ ಕಲ್ಲಿಗೆ ಮುಕ್ಹಾಕಿ ಎಲ್ಲ ದೇವರ ನೆನೆದೆಕಲ್ಯಾಣದ ಬಸವಗ ಮೊದಲಿಗೆ | ನೆನೆದರಕಲ್ಲೆಂಬುದು ನಮಗ ಹಗುರಾಗಿ ಎಂದು ಬಸವಣ್ಣನವರನ್ನು ನೆನೆಯುತ್ತಾರೆ.…

0 Comments

“ಜನಪದ ಸಾಹಿತ್ಯದಲ್ಲಿ ಕುಂಬಾರ ಗುಂಡಯ್ಯ”/ ಡಾ. ನೀಲಾಂಬಿಕಾ ಪೊಲೀಸ ಪಾಟೀಲ.

ಕುಂಬಾರ ಗುಂಡಯ್ಯ ತುಂಬಿ ತಿಗರಿಗ ಕೆಸರಶಂಭು ಹರನೆಂದು ತಿರುಗಿಸಲು | ಶಿವಕುಣಿದಹಂಬಲಿಸಿ ಜಂಗ ಕಟಗೊಂಡು12 ನೇಯ ಶತಮಾನದ ವಚನ ಚಳುವಳಿಯ ಸಂದರ್ಭದಲ್ಲಿ ಬಸವಾದಿ ಶಿವಶರಣರು ತೋರಿದ ಸಮಾನತೆ ತತ್ವ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ ಒಕ್ಕಟ್ಟಿನಲ್ಲಿ ಬಲವಿದೆಯೆಂಬುದನ್ನು ತೋರಿಸಿಕೊಟ್ಟವರು ಬಸವಾದಿ ಪ್ರಮಥರು. ಮೇಲು-ಕೀಳು, ಹೆಣ್ಣು-ಗಂಡು, ಸ್ತ್ರೀ-ಪುರುಷ, ಬಡವ-ಬಲ್ಲಿದವೆಂಬ ಭೇದಗಳನ್ನೆಲ್ಲ ತೊಲಗಿಸಿ ಸಮಾನತೆ ತತ್ವದ ಅನುಭವ ಮಂಟಪದಲ್ಲಿ ಒಂದಾಗಿ ಕುಳಿತು ಎಲ್ಲರೂ ಅನುಭಾವಿಗಳಾಗಿ ಶರಣರೆನಿಸಿಕೊಂಡರು. ಅಂತಹ ಶರಣರತ್ನಗಳಲ್ಲಿ ಕುಂಬಾರ ಗುಂಡಯ್ಯ ಶರಣರು ಒಬ್ಬರು. ಕುಂಬಾರ ಗುಂಡಯ್ಯ ಮುಗ್ಧ ಶರಣರು, ಕಾಯಕ ಜೀವಿಗಳು, ದಾಸೋಹ ನಿಷ್ಠರಾಗಿದ್ದ ಈ ಶರಣರ ಶಿವಭಕ್ತಿ ಅಪಾರವಾದುದು.…

0 Comments

ಜನಪದ ಮತ್ತು ಲಿಂಗಾಯತ ಧರ್ಮ / ಡಾ. ನೀಲಾಂಬಿಕಾ ಪೊಲೀಸಪಾಟೀಲ

ಜನಪದ ಬೇರು ಉಳಿದಿದ್ದೆಲ್ಲ ನಾರು”‘ಧರ್ಮನೀತಿ ವಿಶ್ವಕೋಶ’ ದ (Encyclopedia of Religion & Ethics) ಸಂಪಾದಕರಾದ ಜೇಮ್ಸ್ ಹೆಸ್ಟಿಂಗ್‌ರ “ಇತಿಹಾಸವು ಒಂದು ರಾಜ್ಯದ ಅಥವಾ ರಾಷ್ಟ್ರೀಯ ಜೀವನದಲ್ಲಿ ದಾಖಲಾದರೆ, ಜನಪದ ಸಾಹಿತ್ಯವು ಪ್ರಾಗೈತಿಹಾಸಿಕ ಜೀವನದ ಪರಂಪರಾಗತ ಸಂಗತಿಯಾಗಿದೆ ಎನ್ನುತ್ತಾರೆ. ಮುಂದುವರಿದು ‘ಅವು ಕೇವಲ ಕಲ್ಪನಾತೀತವಲ್ಲ, ಜಾನಪದ ಕತೆಗಳು ಜನಾಂಗದ ಪುರಾಣಗಳು, ವಿಜ್ಞಾನ ಯುಗಕ್ಕೂ ಹಿಂದಿನ ವಿಜ್ಷಾನವು ಅದ್ಭುತಗಳ ಬಗ್ಗೆ ನೀಡಿದ ವಿವರಣೆಗಳೆ ಪುರಾಣಗಳು” ಎಂದು ಜನಪದ ಸಾಹಿತ್ಯದ ಮಹತ್ವ ತಿಳಿಸುತ್ತಾರೆ. ಒಂದು ಕಾಲದ ಘಟನೆಯನ್ನು ನಡೆದು ಹೋದ ಸಂಗತಿಯನ್ನು ತಿಳಿದುಕೊಳ್ಳಲು ಹೊರಟಾಗ ಇತಿಹಾಸ ಅನೇಕ ವಿಷಯಗಳು ಆಧಾರವಾಗುತ್ತವೆ.…

1 Comment