ಅರಿವಿನ ಮಂಟಪ: ಅನುಭವ ಮಂಟಪ | ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.
“ಮಂಟಪ” ದ ಪರಿಕಲ್ಪನೆ ಸ್ಥಾವರವೆನಿಸಿದರೂ “ಅನುಭವ” ವೆಂಬುದು ಸದಾ ಚಲನಶೀಲವಾದುದು. 12 ನೇ ಶತಮಾನದ ಸಂದರ್ಭವಂತೂ ಅನುಭವಗಳ ದಾಖಲೀಕರಣ. ಅದು ಅರಿವಿನ ಸ್ಪೋಟವಾದ ಯುಗ, ಮಾನವರ ಬದುಕಿನಲ್ಲಿ ಅನುಭವವೆಂಬುದು ಅರಿವಿನ ಮೂಲಸ್ಥಾನ. ಯಾರು ಬದುಕನ್ನು ಅನುಭವಿಸುತ್ತಾ ಬದುಕುತ್ತಾರೋ ಅಂತಹವರಿಗೆ ಮಾತ್ರ ಅನುಭವದ ನಿಜದ್ರವ್ಯ ದೊರೆಕಿಕೊಳ್ಳಲು ಸಾಧ್ಯ. ಒಂದು ಸಮುದಾಯ ಇನ್ನೊಂದು ಸಮುದಾಯದ ಅಶೋತ್ತರಗಳಿಗೆ ಸ್ಪಂದಿಸುತ್ತಾ ತಾನು ಬದುಕುತ್ತಾ ಇತರಿಗೂ ಆ ಬದುಕು ದೊರೆಯಲಿ ಎಂದು ಬಯಸುವ ಸಹಜೀವನದ ಈ ಸರಳ ವಿಧಾನದ ಬದುಕು 12 ನೇ ಶತಮಾನದ ಶರಣರದಾಗಿತ್ತು. ಇವರೆಲ್ಲ ಕಾಯಕ ಜೀವಿಗಳಾಗಿದ್ದರು. ವಿವಿಧ ವೃತ್ತಿಗಳನ್ನು ಅವಲಂಬಿಸಿದ…






Total views : 51401