891ನೇಯ ಬಸವ ಜಯಂತಿ ಪ್ರಯುಕ್ತ ಗಣಕರಂಗ (ರಿ), ಧಾರವಾಡ ಆಯೋಜಿಸಿರುವ “ಬಸವಣ್ಣ: ಕರುನಾಡಿನ ಸಾಂಸ್ಕೃತಿಕ ನಾಯಕ”ಲೇಖನ ಸ್ಪರ್ಧೆ
891ನೇಯ ಬಸವ ಜಯಂತಿ ಪ್ರಯುಕ್ತ ಗಣಕರಂಗ (ರಿ), ಧಾರವಾಡ ಆಯೋಜಿಸಿರುವ "ಬಸವಣ್ಣ: ಕರುನಾಡಿನ ಸಾಂಸ್ಕೃತಿಕ ನಾಯಕ" ಲೇಖನ ಸ್ಪರ್ಧೆಯ ಕೊನೆಯ ದಿನಾಂಕ : 10-05-2024ರ ವರೆಗೆ ವಿಸ್ತರಿಸಲಾಗಿದೆ. ಗಮನಿಸಿರಿ:ಪ್ರಥಮ : ರೂ. 10,000/-ದ್ವಿತೀಯ : ರೂ. 5,000/-ತೃತೀಯ : ರೂ. 2,500/-ಮತ್ತು ಮೆಚ್ಚುಗೆ ಬಹುಮಾನಗಳು.ನಗದು ಬಹುಮಾನಗಳ ಪ್ರಾಯೋಜಕರು: ಶ್ರೀ. ಎಸ್ ಎಸ್ ಪಾಟೀಲ, ಮಾಜಿ ಸಹಕಾರಿ ಮತ್ತು ಅರಣ್ಯ ಸಚಿವರು, ಕರ್ನಾಟಕ ಸರ್ಕಾರ, ಕಲಕೇರಿ, ಮುಂಡರಗಿ ತಾಲೂಕ, ಗದಗ ಜಿಲ್ಲೆ. “ವಚನ ಮಂದಾರ” ವೇದಿಕೆ, ತುಮಕೂರು. ದಿವಂಗತ ಶ್ರೀ ಬಿ. ಕೆ. ಮೋಹನ ಸಿಂಗ್ ಸ್ಮರಣಾರ್ಥ ಶ್ರೀ…





Total views : 58862