
891ನೇಯ ಬಸವ ಜಯಂತಿ ಪ್ರಯುಕ್ತ ಗಣಕರಂಗ (ರಿ), ಧಾರವಾಡ ಆಯೋಜಿಸಿರುವ
“ಬಸವಣ್ಣ: ಕರುನಾಡಿನ ಸಾಂಸ್ಕೃತಿಕ ನಾಯಕ”
ಲೇಖನ ಸ್ಪರ್ಧೆಯ ಕೊನೆಯ ದಿನಾಂಕ : 10-05-2024ರ ವರೆಗೆ ವಿಸ್ತರಿಸಲಾಗಿದೆ.
ಗಮನಿಸಿರಿ:
ಪ್ರಥಮ : ರೂ. 10,000/-
ದ್ವಿತೀಯ : ರೂ. 5,000/-
ತೃತೀಯ : ರೂ. 2,500/-
ಮತ್ತು ಮೆಚ್ಚುಗೆ ಬಹುಮಾನಗಳು.
ನಗದು ಬಹುಮಾನಗಳ ಪ್ರಾಯೋಜಕರು:
- ಶ್ರೀ. ಎಸ್ ಎಸ್ ಪಾಟೀಲ, ಮಾಜಿ ಸಹಕಾರಿ ಮತ್ತು ಅರಣ್ಯ ಸಚಿವರು, ಕರ್ನಾಟಕ ಸರ್ಕಾರ, ಕಲಕೇರಿ, ಮುಂಡರಗಿ ತಾಲೂಕ, ಗದಗ ಜಿಲ್ಲೆ.
- “ವಚನ ಮಂದಾರ” ವೇದಿಕೆ, ತುಮಕೂರು.
- ದಿವಂಗತ ಶ್ರೀ ಬಿ. ಕೆ. ಮೋಹನ ಸಿಂಗ್ ಸ್ಮರಣಾರ್ಥ ಶ್ರೀ ಬಿ. ಎಂ. ನಾಗರಾಜ ಸಿಂಗ್, ಮುಖ್ಯ ವಾಣಿಜ್ಯ ನಿರೀಕ್ಷಕರು, ವಲಯ ಕಚೇರಿ, ನೈಋತ್ಯ ರೇಲ್ವೆ, ಹುಬ್ಬಳ್ಳಿ.
ನಿಯಮಗಳಲ್ಲಿ ಯಾವುದೇ ಬದಲಾವಣೆಯಿಲ್ಲ
ಹೆಚ್ಚಿನ ಮಾಹಿತಿಗಾಗಾಗಿ
Fb ಲಿಂಕ್ : https://www.facebook.com/share/p/vodLUUSHWmAJJkw3/?mibextid=oFDknk
ಯೂಟ್ಯೂಬ್ ಲಿಂಕ್ :https://youtu.be/bPG2tQnbwiI?si=gMVAgmZN92qNTWzW
ಲೇಖನಗಳನ್ನು ಕಳಿಸಲು ಇ-ಮೇಲ್ ವಿಳಾಸ:
ganakarangaspardhe@gmail.com
ಶುಭಹಾರೈಕೆಗಳು.
ಲೇಖನ ಸ್ಪರ್ಧೆ ಸಮಿತಿ,
ಗಣಕರಂಗ (ರಿ), ಧಾರವಾಡ.
9845109480, 9740691429 &
8217645076.