ಅನುಭವ ಮಂಟಪಕೆ ಅನುಭಾವಿ ಬಸವಣ್ಣ | ಡಾ. ಸುಜಾತಾ ಅಕ್ಕಿ, ಮೈಸೂರು.
ಜಿಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯಲ್ಲಿ ಬೆವರ ಹನಿಯ ದುಡಿತದ ಜನರಿಗೆ ಶ್ರಮದ ಮಹತ್ವ ಮತ್ತು ಘನತೆಯನ್ನು ಎತ್ತಿ ಹಿಡಿದವರು ಅಣ್ಣ ಬಸವಣ್ಣನವರು. ಶಿವಶರಣರೊಂದಿಗೆ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಲಿಂಗ ತಾರತಮ್ಯವಿಲ್ಲದ, ವರ್ಗ ಬೇಧವಿಲ್ಲದ, ಜಾತಿರಹಿತ, ಪ್ರಾದೇಶಿಕತೆ ಅಸಮಾನತೆವಿಲ್ಲದ, ಭಾಷಾ ಬೇಧವಿಲ್ಲದೆ ಸರ್ವ ಸಮಾನತೆಯ ನೆಲೆಯಲ್ಲಿ ಅಕ್ಷರ ಕಲಿಸಿ ಆತ್ಮಸ್ಥೈರ್ಯ ತುಂಬಿದವರು. ನೊಂದ ಮನಸ್ಸುಗಳಿಗೆ ಸಾಂತ್ವನ ನೀಡಿ ಗೌರವಿಸಿದರು. ಶ್ರಮಿಕರಿಗೆ ಮನ ಮುಟ್ಟುವಂತೆ ಮಾತನಾಡಿ ಅವರ ಮನೆಯಲ್ಲಿ ಅಂಬಲಿಯನ್ನು ಕುಡಿದು ಮೈದಡವಿದ ಮಹಾನ್ ವ್ಯಕ್ತಿ ವಿಶ್ವಗುರು ಬಸವಣ್ಣನವರು. ಜನಪದರೇ ವಚನಕಾರರು, ಬಹುತೇಕ ವಚನಕಾರರೇ ಜನಪದರು. ಸೃಜನಶೀಲ ಜನಪದ ಮನಸ್ಸುಗಳು ವಚನಕಾರರ…






Total views : 65585