ಎಡೆಯೂರು ಸಿದ್ಧಲಿಂಗೇಶ್ವರರ ಬಸವ (ತತ್ವ) ನಿಷ್ಠೆ | ಶ್ರೀ. ಪ್ರಕಾಶ ಗಿರಿಮಲ್ಲನವರ, ಬೆಳಗಾವಿ.
12 ನೇ ಶತಮಾನದಲ್ಲಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ ಧರ್ಮಗುರು ಬಸವಣ್ಣನವರ ಬಗ್ಗೆ ಎಡೆಯೂರು ಸಿದ್ಧಲಿಂಗೇಶ್ವರಿಗೆ ಅಪಾರ ಭಕ್ತಿ ಗೌರವ. ತಮ್ಮ ಅನೇಕ ವಚನಗಳಲ್ಲಿ ಅತ್ಯಂತ ವಿನಮ್ರರಾಗಿ ತಮ್ಮ ಬಸವನಿಷ್ಠೆಯನ್ನು ಅಭಿವ್ಯಕ್ತಿಸಿದ್ದಾರೆ. ಈ ಪರಂಪರೆಯನ್ನು ಇನ್ನೂ ಅರ್ಥವತ್ತಾಗಿ ಮುಂದುವರಿಸಿದವರು ಶ್ರೀ ಸಿದ್ಧಲಿಂಗೇಶ್ವರರು. ಸಿದ್ಧಲಿಂಗೇಶ್ವರರ ಶಿಷ್ಯ-ಪ್ರಶಿಷ್ಯ ಪರಂಪರೆಯಲ್ಲಿ ಚನ್ನಂಜೆದೇವ ಎನ್ನುವ ಸಂಕಲನಕಾರ "ಬಸವಸ್ತೋತ್ರದ ವಚನಗಳು" ಎಂಬ ವಿಶಿಷ್ಟ ವಚನ ಸಂಕಲನವನ್ನೇ ರೂಪಿಸಿರುವುದು ಗಮನಾರ್ಹ. ಶ್ರೀ ಸಿದ್ಧಲಿಂಗೇಶ್ವರರಿಗೆ ಲಿಂಗಾಯತ ಧರ್ಮದ ಸಮಗ್ರ ಇತಿಹಾಸ ತಿಳಿದಿತ್ತು. ಹೀಗಾಗಿ ಈ ಧರ್ಮದ ಸ್ಥಾಪಕರು ಯಾರು? ಯಾರಿಂದ ತಾವು ಪ್ರಭಾವಿತರಾದೆವು? ಯಾರ ಸ್ಮರಣೆಯಿಂದ ನಮ್ಮ ಬದುಕು…






Total views : 63653