ಶೂನ್ಯಪೀಠದ 6ನೆ ಅಧ್ಯಕ್ಷರಾಗಿ ಮಲೆಯ ಮಾದೇಶ್ವರರು | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.
ಭಕ್ತಿಯೆಂಬ ಪೃಥ್ವಿಯ ಮೇಲೆಗುರುವೆಂಬ ಬೀಜವಂಕುರಿಸಿ,ಲಿಂಗವೆಂಬ ಎಲೆಯಾುತ್ತು.ಲಿಂಗವೆಂಬ ಎಲೆಯ ಮೇಲೆವಿಚಾರವೆಂಬ ಹೂವಾಯಿತ್ತು,ಆಚಾರವೆಂಬ ಕಾಯಾಯಿತ್ತು.ನಿಷ್ಪತ್ತಿಯೆಂಬ ಹಣ್ಣಾಯಿತ್ತು.ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ.(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-138/ವಚನ ಸಂಖ್ಯೆ-526) ಸದ್ಭಕ್ತಿಯನ್ನು ಆಚರಿಸಿದರೆ ಗುರುವಿನ ಕೃಪೆಗೆ ಪಾತ್ರರಾಗಿ ಸದಾಚಾರಿಗಳಾಗಬಹುದು. ಅಂತಹವುಗಲಿಂದ ನುರಿತ ಹಾಗೂ ಪಕ್ವಗೊಂಡ ಭಕ್ತನನ್ನು ದೇವರು ತನ್ನತ್ತ ಕರೆದು, ತನ್ನವನನ್ನಾಗಿ ಮಾಡಿಕೊಳ್ಳುತ್ತಾನೆ ಎಂದು ವಿಶ್ವಗುರು ಬಸವಣ್ಣನವರು ಈ ವಚನದ ಮೂಲಕ ಉಪದೇಶಿಸಿದ್ದಾರೆ. ಅಂತೆಯೇ ಮಾದೇಶ್ವರರು ಬಸವ ಪಥ ಅನುಸರಿಸಿದ ಶುದ್ಧ ಶರಣ ಪರಂಪರೆಯವರು. ವೈರಾಗ್ಯ ಮೂರ್ತಿಯಾಗಿ ಕ್ರಾಂತಿಕಾರಿ ಶರಣ ಧರ್ಮವನ್ನು ಪ್ರಸಾರಗೈದರು. ಅವರು ವಿಶ್ವಗುರು…






Total views : 57429