ಶರಣ ಅವಸರದ ರೇಕಣ್ಣನವರ ವಚನ ವಿಶ್ಲೇಷಣೆ | ಶ್ರೀಮತಿ, ಶಾಲಿನಿ ರುದ್ರಮುನಿ, ಹುಬ್ಬಳ್ಳಿ.
ವಚನ:ದಾಕ್ಷಿಣ್ಯದ ಭಕ್ತಿ, ಕಲಿಕೆಯ ವಿರಕ್ತಿ,ಮಾತಿನ ಮಾಲೆಯ ಬೋಧೆ,ತೂತ ಜ್ಞಾನಿಗಳ ಸಂಸರ್ಗ.ಬೀತಕುಂಭದಲ್ಲಿ ಅಮೃತವ ಹೊಯಿದಿರಿಸಲಿಕ್ಕೆಅದು ಎಷ್ಟು ದಿವಸ ಇರಲಾಪುದುಇಂತಿವ ಕಳೆದುಳಿದು ನಡೆನುಡಿ ಸಿದ್ಧಾಂತವಾಗಿ ಕೂಡಬೇಕುಸದ್ಯೋಜಾತಲಿಂಗವ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂ.248/ವಚನ ಸಂಖ್ಯೆ-699) At the outset, ಈ ವಚನದ ಸಾರ ಒಂದೇ ಸಾಲಿನಲ್ಲಿ ಹೇಳುವುದಾದರೆ "ಮಾತಿಗಿಂತ ಬದುಕು ದೊಡ್ಡದು” ಶರಣ ಸಾಹಿತ್ಯ ಪರಂಪರೆಯ ಗಂಭೀರ ತಾತ್ವಿಕ ಧಾರೆಯನ್ನು ನೆನಪಿಸುವ ಈ ವಚನ “ಸದ್ಯೋಜಾತಲಿಂಗ” ಎಂಬ ಉಲ್ಲೇಖದಿಂದ ಶರಣ ಪಥದ ದರ್ಶನದ ಆಂತರಿಕ ಆತ್ಮಸಾಧನೆಯ ಭಾವನೆ ಸ್ಪಷ್ಟಪಡಿಸುತ್ತಿದೆ. ಅಂದರೆ ಮೇಲ್ಮೈಯ ಭಕ್ತಿಯದು ಕೇವಲ ಕಲಿತ ಜ್ಞಾನದಿಂದ ಬಂದ ವಿರಕ್ತಿ, ನಕಲಿ…






Total views : 65581