ಶಿವಶರಣ ಬಾಲಸಂಗಣ್ಣನವರ ವಚನ ನಿರ್ವಚನ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ಕಾಬುದು ಜೀವನಲ್ಲ, ಕಾಣಿಸಿಕೊಂಬುದು ಪರಮನಲ್ಲ.ಅಟ್ಟಿ ಮುಟ್ಟಿ ಹರಿದಾಡುವವು ಕರಣಂಗಳಲ್ಲ.ಸುಖವನನುಭವಿಸುವವು ಇಂದ್ರಿಯಂಗಳಲ್ಲ.ಇಂತೀ ಭೇದಂಗಳಲ್ಲಿ ಆರೆಂಬುದ ತಿಳಿದುಸಸಿ ವೃಕ್ಷಕ್ಕೆ ನೀರನೆರದಡೆ ಆ ನೀರ ಕುಡಿವುದುಬೇರೋ, ಮರನೋ? ಮೀರಿ ಬೆಳೆದ ಫಲವೋ?ಎಂಬುದನರಿದು ತಿಳಿದಲ್ಲಿ,ಅರಿದರುಹಿಸಿಕೊಂಬ ನಿರಿಗೆಯ ಬಲ್ಲ,ಆತ ಕಮಠೇಶ್ವರಲಿಂಗವನೊಡಗೂಡಿದ ಶರಣ.(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-109/ವಚನ ಸಂಖ್ಯೆ-245) ಶರಣ ಬಾಲಸಂಗಣ್ಣನವರು 12 ನೇ ಶತಮಾನದ ಒಬ್ಬ ಶರಣ ವಚನಕಾರ. ಇವರ ಬಗ್ಗೆ ಸಂಪೂರ್ಣ ಮತ್ತು ಖಚಿತವಾದ ಮಾಹಿತಿಗಳು ದೊರೆಯದಿದ್ದರೂ ಕೆಲವು ಪುರಾಣಗಳು, ಕಾವ್ಯಗಳು ಮತ್ತು ವಚನಗಳ ಆಧಾರದ ಮೇಲೆ ತಿಳಿದುಬರುವ ಸಂಗತಿಗಳೆಂದರೆ, ಬಾಲಸಂಗಣ್ಣನವರನ್ನು ಬಾಲಸಂಗಯ್ಯ ಎಂದೂ ಕರೆಯಲಾಗುತ್ತಿತ್ತು. ಕೆಲವು ಪ್ರಾಚೀನ ಗ್ರಂಥಗಳು ಇವರನ್ನು…

0 Comments

ಆತ್ಮಾನುಭೂತಿಯೇ ಅರಿವು, ಅನುಭಾವವೇ ಗುರು | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಅಂಗದ ಮೇಲೆ ಲಿಂಗ,ಲಿಂಗದ ಮೇಲೆ ಅಂಗವಿದೇನೊ?ಮನದ ಮೇಲೆ ಅರಿವು,ಅರಿವಿನ ಮೇಲೆ ಕುರುಹು ಇದೇನೊ?ನೀನೆಂಬಲ್ಲಿ ನಾನು, ನಾನೆಂಬಲ್ಲಿ ನೀನು,“ನೀ” “ನಾ” ಎಂಬುದಕ್ಕೆ ತೆರಹಿಲ್ಲ ಗುಹೇಶ್ವರಾ.(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-103/ವಚನ ಸಂಖ್ಯೆ-310) ಈ ವಚನದಲ್ಲಿ ವ್ಯೋಮಕಾಯ ಅಲ್ಲಮ ಪ್ರಭುಗಳು ದೇಹದ (ಅಂಗ) ಮೇಲೆ ಲಿಂಗವಿದೆಯೋ ಅಥವಾ ಲಿಂಗದ ಮೇಲೆ ದೇಹವಿದೆಯೋ ಎಂದು ಪ್ರಶ್ನಿಸುವ ಮೂಲಕ ಇವೆರಡನ್ನು ಬೇರ್ಪಡಿಸಿ ನೋಡುವುದು ಸರಿಯಲ್ಲ ಎಂಬ ಸಂದೇಶವನ್ನು ನೀಡುತ್ತಾರೆ. ಭಕ್ತನ ದೇಹ ಮತ್ತು ಅವನು ಆರಾಧಿಸುವ ಲಿಂಗ ಎರಡೂ ಒಂದೇ ಪರಮ ತತ್ತ್ವದ ಅಭಿವ್ಯಕ್ತಿಗಳಾಗಿವೆ. ಅದೇ ರೀತಿ, ಮನಸ್ಸಿನ ಮೇಲೆ ಅರಿವಿದೆಯೋ ಅಥವಾ…

0 Comments

ಶರಣ ಅಜಗಣ್ಣ ತಂದೆಗಳ ವಚನ  ನಿರ್ವಚನ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ವಚನ;ಅಂತರಂಗದಲ್ಲಿ ಆಯತವನರಿದವಂಗೆ,ಬಹಿರಂಗದಲ್ಲಿ ಹಮ್ಮೆಲ್ಲಿಯದಯ್ಯಾ.ಅಂತರಂಗದಲ್ಲಿ ಅನುಮಿಷನಾಗಿನಿರಂತರ ಲಿಂಗಸುಖಿ ನೋಡಯ್ಯಾ.ಸರ್ವೇಂದ್ರಿಯ ಸಮ್ಮತವಾಯಿತ್ತುಮಹಾಘನ ಸೋಮೇಶ್ವರ ಮುಂತಾಗಿ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-115/ವಚನ ಸಂಖ್ಯೆ-295) ನಿರ್ವಚನ;ಅಜಗಣ್ಣ ತಂದೆಯವರ ವಚನಗಳು ತತ್ವಜ್ಞಾನ, ಜ್ಞಾನಮಾರ್ಗ ಮತ್ತು ಆರೂಢ ಸ್ಥಿತಿಯನ್ನು ಬಿಂಬಿಸುತ್ತವೆ. ಇಷ್ಟಲಿಂಗ ಪೂಜೆ, ಸದ್ಭಕ್ತಿ ಮತ್ತು ಕಾಯಕದ ಮಹತ್ವವನ್ನು ಇವರ ವಚನಗಳಲ್ಲಿ ಕಾಣಬಹುದು. ತನ್ನ ಅಂತರಂಗದ ಸತ್ಯವನ್ನು, ಆತ್ಮಸ್ವರೂಪವನ್ನು ಅರಿತವನಿಗೆ ಹೊರಗಿನ ಆಡಂಬರ, ಅಹಂಕಾರ, ಪ್ರದರ್ಶನಗಳ ಅವಶ್ಯಕತೆ ಇರುವುದಿಲ್ಲ. ಅವನು ಪ್ರತಿಕ್ಷಣವೂ ಶಿವಸ್ಮರಣೆಯಲ್ಲಿ, ಲಿಂಗಾನುಭವದಲ್ಲಿ ನೆಲೆಸಿರುತ್ತಾನೆ. ಆಗ ಅವನ ಮನಸ್ಸು, ಬುದ್ಧಿ ಹಾಗೂ ಇಂದ್ರಿಯಗಳೆಲ್ಲವೂ ಸಮನ್ವಯಗೊಂಡು ದೈವಿಕ ಶಾಂತಿಯನ್ನು ಅನುಭವಿಸುತ್ತವೆ. "ಅಂತರಂಗದಲ್ಲಿ ಆಯತವನರಿದವಂಗೆ" ಇಲ್ಲಿ "ಆಯತ"…

0 Comments

ನಿರಾಳಪ್ರಿಯ ಸೊಡ್ಡಳಯ್ಯ ಶರಣರ ವಚನ ವಿಶ್ಲೇಷಣೆ | ಶ್ರೀಮತಿ, ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ಸರ್ವಸಂಗವ ಪರಿತ್ಯಾಗವ ಮಾಡಿ,ಅರಣ್ಯದಲ್ಲಿದ್ದರೆ ಮೃಗವೆಂಬರು.ಊರಿಗೆ ಬಂದರೆ ಸಂಸಾರಿ ಎಂಬರು.ಭೋಗಿಸಿದರೆ ಕಾಮಿ ಎಂಬರು,ಹೆಣ್ಣ ಬಿಟ್ಟರೆ ಹೊನ್ನಿಲ್ಲ ಎಂಬರು,ಹೊನ್ನ ಬಿಟ್ಟರೆ ಮಣ್ಣಿಲ್ಲ ಎಂಬರು,ಪುಣ್ಯವ ಬಿಟ್ಟರೆ ಪೂರ್ವದ ಕರ್ಮಿ ಎಂಬರು,ಮಾತನಾಡದಿದ್ದರೆ ಮೂಗನೆಂಬರು,ಸಹಜವ ನುಡಿದರೆ ಅಂಜುವನೆಂಬರು,ಇದು ಕಾರಣ ನಿರಾಳಪ್ರಿಯ ಸೊಡ್ಡಳಯ್ಯನಿಮ್ಮ ನನ್ನ ಮಚ್ಚು ಜಗಕ್ಕೊಂದಚ್ಚು. (ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-630/ವಚನ ಸಂಖ್ಯೆ-1352) “ಸೊಡ್ಡಳ” ಎನ್ನುವ ಶಬ್ದವು ವಚನಕಾರರನ್ನು ಕುರಿತಂತೆ ಬಹಳಷ್ಟು ಗೊಂದಲವನ್ನುಂಟು ಮಾಡುತ್ತದೆ. “ಸೊಡ್ಡಳ” ಎನ್ನುವ ಶಬ್ದವು ಬಸವಣ್ಣನವರ ಸಮಕಾಲೀನ ಶರಣ ಸೊಡ್ಡಳ ಬಾಚರಸರ ಜೊತೆಗೆ “ಸಂಕೀರ್ಣ ಸಮಗ್ರ ವಚನ ಸಂಪುಟದ-4” ರ 9ನೇ ಸಂಪುಟದಲ್ಲಿ ಅಜ್ಞಾತ ಶರಣರೆಂದು ಗುರುತಿಸಿದ ಇಬ್ಬರು…

0 Comments

ವಚನ ಭಂಡಾರಿ ಶಾಂತರಸ ಶರಣರ ವಚನ ವಿಶ್ಲೇಷಣೆ | ಶ್ರೀಮತಿ, ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ಮಲವ ತೊಳೆಯಬಹುದಲ್ಲದೆ,ಅಮಲವ ತೊಳೆಯಬಹುದೇ ಅಯ್ಯಾ?ಮಾತನಾಡಬಹುದಲ್ಲದೆ, ಅಜಾತನನರಿಯಬಹುದೇ ಅಯ್ಯಾ?ಮಾಟವ ಮಾಡಬಹುದಲ್ಲದೆ,ಮರ್ಮದ ಕೂಟವ ಕೂಡಬಹುದೇ ಅಯ್ಯಾ?ರಣದ ಪಂಥವ ಹೇಳಬಹುದಲ್ಲದೆ,ಕಾದಬಹುದೇ ಅಯ್ಯಾ?ಮಾತುಗಳ ಕೂಡಿ ಓತು ಹೇಳುವವರೆಲ್ಲರು,ಉಮಾಕಾಂತನ ಬಲ್ಲರೆ?ಈ ಮಾತಿನ ಮಾಲೆಗೆ ಅಂಜಿ,ಅಲೇಖನಾದ ಶೂನ್ಯ ಕಲ್ಲಿನೊಳಗೆ ಅದೆ ಹೇಳಾ.(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-27/ವಚನ ಸಂಖ್ಯೆ-71) ವಚನ ಭಂಡಾರಿ ಶಾಂತರಸರು 12 ನೇ ಶತಮಾನದ ವಚನ ಚಳವಳಿಯ ಪ್ರಮುಖ ಶಿವಶರಣರು ಹಾಗೂ ಬಸವಣ್ಣನವರ ಸಮಕಾಲೀನರು. ಅನುಭವ ಮಂಟಪದಲ್ಲಿ ನಡೆದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಚರ್ಚೆಗಳನ್ನು ತಾಡೋಲೆಗಳಲ್ಲಿ ದಾಖಲಿಸಿ, ವಚನಗಳನ್ನು ಸಂಗ್ರಹಿಸಿ ಸಂರಕ್ಷಿಸಿದ ಕಾರಣ ಅವರಿಗೆ "ವಚನ ಭಂಡಾರಿ" ಎಂಬ ಗೌರವಾನ್ವಿತ ಬಿರುದು ಲಭಿಸಿದೆ.…

0 Comments

ಶರಣ ಅವಸರದ ರೇಕಣ್ಣನವರ ವಚನ ವಿಶ್ಲೇಷಣೆ | ಶ್ರೀಮತಿ, ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ವಚನ:ದಾಕ್ಷಿಣ್ಯದ ಭಕ್ತಿ, ಕಲಿಕೆಯ ವಿರಕ್ತಿ,ಮಾತಿನ ಮಾಲೆಯ ಬೋಧೆ,ತೂತ ಜ್ಞಾನಿಗಳ ಸಂಸರ್ಗ.ಬೀತಕುಂಭದಲ್ಲಿ ಅಮೃತವ ಹೊಯಿದಿರಿಸಲಿಕ್ಕೆಅದು ಎಷ್ಟು ದಿವಸ ಇರಲಾಪುದುಇಂತಿವ ಕಳೆದುಳಿದು ನಡೆನುಡಿ ಸಿದ್ಧಾಂತವಾಗಿ ಕೂಡಬೇಕುಸದ್ಯೋಜಾತಲಿಂಗವ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂ.248/ವಚನ ಸಂಖ್ಯೆ-699) At the outset, ಈ ವಚನದ ಸಾರ ಒಂದೇ ಸಾಲಿನಲ್ಲಿ ಹೇಳುವುದಾದರೆ "ಮಾತಿಗಿಂತ ಬದುಕು ದೊಡ್ಡದು” ಶರಣ ಸಾಹಿತ್ಯ ಪರಂಪರೆಯ ಗಂಭೀರ ತಾತ್ವಿಕ ಧಾರೆಯನ್ನು ನೆನಪಿಸುವ ಈ ವಚನ “ಸದ್ಯೋಜಾತಲಿಂಗ” ಎಂಬ ಉಲ್ಲೇಖದಿಂದ ಶರಣ ಪಥದ ದರ್ಶನದ ಆಂತರಿಕ ಆತ್ಮಸಾಧನೆಯ ಭಾವನೆ ಸ್ಪಷ್ಟಪಡಿಸುತ್ತಿದೆ. ಅಂದರೆ ಮೇಲ್ಮೈಯ ಭಕ್ತಿಯದು ಕೇವಲ ಕಲಿತ ಜ್ಞಾನದಿಂದ ಬಂದ ವಿರಕ್ತಿ, ನಕಲಿ…

0 Comments

ವಚನಸಾಹಿತ್ಯದಲ್ಲಿ ಕೃಷಿ ವಿಜ್ಞಾನ | ಡಾ. ಮೌನೇಶ್ವರಿ ಕಮ್ಮಾರ, ಧಾರವಾಡ.

ಕರ್ನಾಟಕದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ಬಸವಾದಿ ಶರಣರ ವಚನ ಸಾಹಿತ್ಯವು ವಿಶಿಷ್ಟ ಸ್ಥಾನವನ್ನು ಹೊಂದಿದೆ. ವಚನಗಳು ಕೇವಲ ಭಕ್ತಿಯ ಕಾವ್ಯಗಳಲ್ಲ; ಅವು ಸಮಾಜದ ಬದುಕು, ಶ್ರಮ, ಸಮಾನತೆ ಮತ್ತು ಪ್ರಕೃತಿಯೊಂದಿಗೆ ಮಾನವನ ಸಂಬಂಧವನ್ನು ಪ್ರತಿಬಿಂಬಿಸುವ ಜೀವಂತ ಸಾಹಿತ್ಯವಾಗಿವೆ. ಈ ಸಾಹಿತ್ಯದಲ್ಲಿ ಕೃಷಿಗೆ ವಿಶೇಷ ಮಹತ್ವ ನೀಡಲಾಗಿದೆ, ಏಕೆಂದರೆ ಕೃಷಿ ಮಾನವನ ಜೀವನಾಧಾರ ಮತ್ತು ಶ್ರಮದ ಪ್ರತೀಕವೆಂದು ಶರಣರು ಕಂಡಿದ್ದರು. ಶರಣರು “ಕಾಯಕವೇ ಕೈಲಾಸ” ಎಂಬ ತತ್ವದ ಮೂಲಕ ಪ್ರತಿಯೊಂದು ಶ್ರಮವನ್ನೂ ಪವಿತ್ರವೆಂದು ಸಾರಿದರು. ರೈತನ ಬೆವರು, ಹೊಲದ ಮಣ್ಣು, ಬಿತ್ತನೆಯ ಪರಿಶ್ರಮ ಮತ್ತು ಬೆಳೆಯ ಸಂತೋಷವನ್ನು…

0 Comments

ಶರಣ ಅಜಗಣ್ಣ ತಂದೆಗಳ ವಚನ  ನಿರ್ವಚನ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ವಚನ;ಅಂತರಂಗದಲ್ಲಿ ಆಯತವನರಿದವಂಗೆ,ಬಹಿರಂಗದಲ್ಲಿ ಹಮ್ಮೆಲ್ಲಿಯದಯ್ಯಾ.ಅಂತರಂಗದಲ್ಲಿ ಅನುಮಿಷನಾಗಿನಿರಂತರ ಲಿಂಗಸುಖಿ ನೋಡಯ್ಯಾ.ಸರ್ವೇಂದ್ರಿಯ ಸಮ್ಮತವಾಯಿತ್ತುಮಹಾಘನ ಸೋಮೇಶ್ವರ ಮುಂತಾಗಿ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-115/ವಚನ ಸಂಖ್ಯೆ-295)  ನಿರ್ವಚನ;ಅಜಗಣ್ಣ ತಂದೆಯವರ ವಚನಗಳು ತತ್ವಜ್ಞಾನ, ಜ್ಞಾನಮಾರ್ಗ ಮತ್ತು ಆರೂಢ ಸ್ಥಿತಿಯನ್ನು ಬಿಂಬಿಸುತ್ತವೆ. ಇಷ್ಟಲಿಂಗ ಪೂಜೆ, ಸದ್ಭಕ್ತಿ ಮತ್ತು ಕಾಯಕದ ಮಹತ್ವವನ್ನು ಇವರ ವಚನಗಳಲ್ಲಿ ಕಾಣಬಹುದು. ತನ್ನ ಅಂತರಂಗದ ಸತ್ಯವನ್ನು, ಆತ್ಮಸ್ವರೂಪವನ್ನು ಅರಿತವನಿಗೆ ಹೊರಗಿನ ಆಡಂಬರ, ಅಹಂಕಾರ, ಪ್ರದರ್ಶನಗಳ ಅವಶ್ಯಕತೆ ಇರುವುದಿಲ್ಲ. ಅವನು ಪ್ರತಿಕ್ಷಣವೂ ಶಿವಸ್ಮರಣೆಯಲ್ಲಿ, ಲಿಂಗಾನುಭವದಲ್ಲಿ ನೆಲೆಸಿರುತ್ತಾನೆ. ಆಗ ಅವನ ಮನಸ್ಸು, ಬುದ್ಧಿ ಹಾಗೂ ಇಂದ್ರಿಯಗಳೆಲ್ಲವೂ ಸಮನ್ವಯಗೊಂಡು ದೈವಿಕ ಶಾಂತಿಯನ್ನು ಅನುಭವಿಸುತ್ತವೆ. "ಅಂತರಂಗದಲ್ಲಿ ಆಯತವನರಿದವಂಗೆ" ಇಲ್ಲಿ "ಆಯತ"…

0 Comments

ಶರಣ ಅಜಗಣ್ಣ ತಂದೆಗಳ ವಚನ  ನಿರ್ವಚನ | ಶ್ರೀಮತಿ. ಶಾಲಿನಿ ರುದ್ರಮುನಿ, ಹುಬ್ಬಳ್ಳಿ.

ವಚನ;ಅಂತರಂಗದಲ್ಲಿ ಆಯತವನರಿದವಂಗೆ,ಬಹಿರಂಗದಲ್ಲಿ ಹಮ್ಮೆಲ್ಲಿಯದಯ್ಯಾ.ಅಂತರಂಗದಲ್ಲಿ ಅನುಮಿಷನಾಗಿನಿರಂತರ ಲಿಂಗಸುಖಿ ನೋಡಯ್ಯಾ.ಸರ್ವೇಂದ್ರಿಯ ಸಮ್ಮತವಾಯಿತ್ತುಮಹಾಘನ ಸೋಮೇಶ್ವರ ಮುಂತಾಗಿ.(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-115/ವಚನ ಸಂಖ್ಯೆ-295)  ನಿರ್ವಚನ;ಅಜಗಣ್ಣ ತಂದೆಯವರ ವಚನಗಳು ತತ್ವಜ್ಞಾನ, ಜ್ಞಾನಮಾರ್ಗ ಮತ್ತು ಆರೂಢ ಸ್ಥಿತಿಯನ್ನು ಬಿಂಬಿಸುತ್ತವೆ. ಇಷ್ಟಲಿಂಗ ಪೂಜೆ, ಸದ್ಭಕ್ತಿ ಮತ್ತು ಕಾಯಕದ ಮಹತ್ವವನ್ನು ಇವರ ವಚನಗಳಲ್ಲಿ ಕಾಣಬಹುದು. ತನ್ನ ಅಂತರಂಗದ ಸತ್ಯವನ್ನು, ಆತ್ಮಸ್ವರೂಪವನ್ನು ಅರಿತವನಿಗೆ ಹೊರಗಿನ ಆಡಂಬರ, ಅಹಂಕಾರ, ಪ್ರದರ್ಶನಗಳ ಅವಶ್ಯಕತೆ ಇರುವುದಿಲ್ಲ. ಅವನು ಪ್ರತಿಕ್ಷಣವೂ ಶಿವಸ್ಮರಣೆಯಲ್ಲಿ, ಲಿಂಗಾನುಭವದಲ್ಲಿ ನೆಲೆಸಿರುತ್ತಾನೆ. ಆಗ ಅವನ ಮನಸ್ಸು, ಬುದ್ಧಿ ಹಾಗೂ ಇಂದ್ರಿಯಗಳೆಲ್ಲವೂ ಸಮನ್ವಯಗೊಂಡು ದೈವಿಕ ಶಾಂತಿಯನ್ನು ಅನುಭವಿಸುತ್ತವೆ. "ಅಂತರಂಗದಲ್ಲಿ ಆಯತವನರಿದವಂಗೆ" ಇಲ್ಲಿ "ಆಯತ"…

1 Comment

ಶಾಸನಗಳಲ್ಲಿ ಗುಡ್ಡವ್ವೆ, ಲಿಂಗಮ್ಮ ಮತ್ತು ದಾನಮ್ಮ | ಡಾ. ಸತೀಶ ಕೆ. ಇಟಗಿ, ಮುದ್ದೇಬಿಹಾಳ.

ಮಹಾರಾಷ್ಟ್ರದ ಅಂದಿನ ಉಮದಿ ಇಂದಿನ ಉಮರಾಣಿಯಲ್ಲಿ ವಿಶ್ವಕರ್ಮ ಸಮುದಾಯದ ಅನಂತರಾಯ ಮತ್ತ ಶಿರಸಮ್ಮ ದಂಪತಿಯ ಏಕೈಕ ಪುತ್ರಿಯೇ ಲಿಂಗಮ್ಮನವರು. ಕ್ರಿ. ಶ. 1146 ರಲ್ಲಿ ಹುಟ್ಟಿದ ಆ ಹೆಣ್ಣು ಶಿಶು ಹಾಲು ಕುಡಿಯತ್ತಿರಲಿಲ್ಲವಂತೆ. ಸ್ಥಳೀಯ ವೀರಮಲ್ಲಯ್ಯ (ಶಾಂತವೀರ) ನವರು ಮಗು ಜನಸಿದ 13 ನೆ ದಿನಕ್ಕೆ ವಿಭೂತಿ ಮತ್ತು ಲಿಂಗಧಾರಣೆಗೈದ ಬಳಿಕ ಹಾಲು ಸೇವಿಸಲಾರಂಭಿಸಿತಂತೆ. ಹೀಗಾಗಿ "ಲಿಂಗಮ್ಮ" ಎಂದು ನಾಮಕರಣ ಮಾಡುತ್ತಾರೆ. ಕ್ರಮೇಣ ಮಾತಾ ಪಿತರು ಲಿಂಗ ಪೂಜೆಯ ನಿಷ್ಠರಾಗಿದ್ದಕ್ಕೆ ಲಿಂಗಭಕ್ತೆಯಾದರು. ಚಿಕ್ಕವಳಿದ್ದಾಗ ಕೆಸರಿನಿಂದ ಶಿವಲಿಂಗ ಮಾಡಿ ಪೂಜಾ ಸಾಮಗ್ರಿಗಳೊಂದಿಗೆ ಆಡುತ್ತಿದ್ದರಂತೆ. ಸೊನ್ನಲಗಿಯಲ್ಲಿ ಶಿವಯೋಗಿ ಸಿದ್ದರಾಮರು ಎಲ್ಲೆಂದರಲ್ಲಿ…

0 Comments