ಅಷ್ಟಾವರಣದಲ್ಲಿ ಗುರು-ಲಿಂಗ-ಜಂಗಮ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.
ಲಿಂಗಾಯತರು ಅಂದರೆ ಯಾರು? ಅಷ್ಟಾವರಣಗಳಾದ ಗುರು, ಲಿಂಗ ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪ್ರಸಾದ ಪಾದೋದಕಗಳನ್ನ ಅಳವಡಿಸಿಕೊಂಡು, ಪಂಚಾಚಾರಗಳಾದ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರಗಳನ್ನ ಆಚರಿಸುತ್ತ, ಷಟ್ಸ್ಥಲಗಳ ಭಕ್ತ, ಮಹೇಶ, ಪ್ರಾಣಲಿಂಗಿ, ಪ್ರಸಾದಿ, ಶರಣ ಮತ್ತು ಐಕ್ಯ ಮೂಲಕ ಸಾಧನೆಗೈದು ಬಯಲಾಗುವವರೇ ಲಿಂಗಾಯತರು. ಅಷ್ಟಾವರಣಗಳು ಅಂಗವಾದರೆ, ಪಂಚಾಚಾರಗಳು ಪ್ರಾಣ ಮತ್ತು ಷಟ್ಸ್ಥಲಗಳು ನಮ್ಮ ಆತ್ಮ ಅನಿಸಿಕೊಳ್ಳುತ್ತವೆ. ಈ ಅಷ್ಟಾವರಣಗಳು ನಮ್ಮನ್ನು, ನಮ್ಮ ಮನಸ್ಸನ್ನು ಕೆಟ್ಟ ವಾತಾವರಣಗಳಿಂದ, ಮಾನಸಿಕ ಕ್ಲೇಷಗಳಿಂದ ರಕ್ಷಿಸೊ ರಕ್ಷಾ ಕವಚ ಇದ್ದ ಹಾಗೆ. ಈ ಅಷ್ಟಾವರಣಗಳು ಮಾನವನ ಲೌಕಿಕ ಮತ್ತು ಆಧ್ಯಾತ್ಮಿಕ…





Total views : 51410