ನಿರಾಳಪ್ರಿಯ ಸೊಡ್ಡಳಯ್ಯ ಶರಣರ ವಚನ ವಿಶ್ಲೇಷಣೆ | ಶ್ರೀಮತಿ, ಶಾಲಿನಿ ರುದ್ರಮುನಿ, ಹುಬ್ಬಳ್ಳಿ.
ಸರ್ವಸಂಗವ ಪರಿತ್ಯಾಗವ ಮಾಡಿ,ಅರಣ್ಯದಲ್ಲಿದ್ದರೆ ಮೃಗವೆಂಬರು.ಊರಿಗೆ ಬಂದರೆ ಸಂಸಾರಿ ಎಂಬರು.ಭೋಗಿಸಿದರೆ ಕಾಮಿ ಎಂಬರು,ಹೆಣ್ಣ ಬಿಟ್ಟರೆ ಹೊನ್ನಿಲ್ಲ ಎಂಬರು,ಹೊನ್ನ ಬಿಟ್ಟರೆ ಮಣ್ಣಿಲ್ಲ ಎಂಬರು,ಪುಣ್ಯವ ಬಿಟ್ಟರೆ ಪೂರ್ವದ ಕರ್ಮಿ ಎಂಬರು,ಮಾತನಾಡದಿದ್ದರೆ ಮೂಗನೆಂಬರು,ಸಹಜವ ನುಡಿದರೆ ಅಂಜುವನೆಂಬರು,ಇದು ಕಾರಣ ನಿರಾಳಪ್ರಿಯ ಸೊಡ್ಡಳಯ್ಯನಿಮ್ಮ ನನ್ನ ಮಚ್ಚು ಜಗಕ್ಕೊಂದಚ್ಚು. (ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-630/ವಚನ ಸಂಖ್ಯೆ-1352) “ಸೊಡ್ಡಳ” ಎನ್ನುವ ಶಬ್ದವು ವಚನಕಾರರನ್ನು ಕುರಿತಂತೆ ಬಹಳಷ್ಟು ಗೊಂದಲವನ್ನುಂಟು ಮಾಡುತ್ತದೆ. “ಸೊಡ್ಡಳ” ಎನ್ನುವ ಶಬ್ದವು ಬಸವಣ್ಣನವರ ಸಮಕಾಲೀನ ಶರಣ ಸೊಡ್ಡಳ ಬಾಚರಸರ ಜೊತೆಗೆ “ಸಂಕೀರ್ಣ ಸಮಗ್ರ ವಚನ ಸಂಪುಟದ-4” ರ 9ನೇ ಸಂಪುಟದಲ್ಲಿ ಅಜ್ಞಾತ ಶರಣರೆಂದು ಗುರುತಿಸಿದ ಇಬ್ಬರು…





Total views : 64319